ಹುಬ್ಬಳ್ಳಿ’ಯಲ್ಲಿದ್ದಾನೆ ಸಲ್ಮಾನ್ ಖಾನ್‌ನ ಕೊಲ್ಲಲು ಸ್ಕೆಚ್ ಹಾಕಿದ ವ್ಯಕ್ತಿ, ಛೋಟಾ ಮುಂಬೈಗೆ ಪೊಲೀಸರ ದೌಡು..

ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಸಲ್ಮಾನ್ ಖಾನ್‌ಗೆ ಬಂದಿದೆ. ಸುತ್ತ ಮುತ್ತ ಅಷ್ಟೊಂದು ಸೆಕ್ಯೂರಿಟಿ ಇದ್ದರೂ ಕೂಡ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ಮುಖದಲ್ಲಿ ಭಯ ಕಾಣುತ್ತಿದೆ. ಯಾವತ್ತು ಎಲ್ಲಿಂದ ಯಾರು ಬಂದು ತನ್ನ ಮೇಲೆ ಹಲ್ಲೆ…

ಎರಡು ಭಾಗಗಳಾಗಿ ‘ರಾಮಾಯಣ’ ಚಿತ್ರ ಘೋಷಣೆ; ಬಿಡುಗಡೆ ದಿನಾಂಕಗಳು ಬಹಿರಂಗ

Read more at: https://kannada.filmibeat.com/bollywood/officially-ranbir-kapoor-sai-pallavi-yash-starrer-ramayana-film-has-been-announced-091237.html ಅಂತೂ ಇಂತೂ ಅಧಿಕೃತವಾಗಿ ‘ರಾಮಾಯಣ’ ಸಿನಿಮಾ ಘೋಷಣೆ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಸಹ ನಿರ್ಮಾಪಕರಾಗಿದ್ದು ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ…

error: Content is protected !!