ಚಿತ್ರ ಜಗತ್ತಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಮರಿಚಿಕೆಯಾಗಿರುವ ಇಂತಹ ಪರಿಸ್ಥಿತಿಯಲ್ಲಿ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡುತ್ತಿದೆ ಉತ್ತರ ಕರ್ನಾಟಕ ಮೂಲದ ಕಾರಭಾರಿ ಚಿತ್ರ ಸಂಸ್ಥೆ.ಹೊಸ ಪ್ರತಿಭೆಗಳಿಗೆ ನಿರ್ಮಾಪಕರ ಕೊರತೆ ಇರುವ ಇಂತಹ ಸಮಯದಲ್ಲಿ ನಿರ್ಮಾಪಕ ರಹಿತ ಚಿತ್ರ ನಿರ್ಮಾಣಕ್ಕೆ…
Category: Artist
ಶಂಕರನಾಗ್
ಒಂದಾನೊಂದು ಕಾಲದಾಗಏಸೊಂದು ಮುದವಿತ್ತ,ಏಸೊಂದು ಸೊಗಸಿತ್ತ.ನಮ್ಮ ಶಂಕರನಿದ್ದಾಗಎಷ್ಟೊಂದು ಸೃಜನೆಯಿತ್ತ,ನೆಚ್ಚಿನ ಸಂಕೇತವಿತ್ತಮನೆ ಬೆಳಗೊ ಮಾಲ್ಗುಡಿ ದಿನಗಳಿತ್ತ,ಒಳ್ಳೊಳ್ಳೆಯ ಸಿನಿಮಾಗಳಿತ್ತ,ಇಂದು ಬರಿ ನೆನಪೋ ಅಣ್ಣ,ಉಳಿದಿಹ ಈ ನಾಗನಮ್ಮೆದೆಯರಂಗ ಶಂಕರದೊಳಗ ನಾನು 1980ರ ದಶಕದಲ್ಲಿ ಕಸ್ತೂರಿಬಾ ರಸ್ತೆಯಲ್ಲಿದ ನಮ್ಮ ಕಚೇರಿಯ ಮುಂದೆ ನನ್ನ ಗೆಳೆಯರೊಡನೆ ಮಾತನಾಡುತ್ತ ನಿಂತಿದ್ದೆ. ಯಾವುದೋ…